ಕುರಿ, ಕೋಳಿ, ಹಂದಿ ಸಾಕಾಣಿಗೆ ಸಹಾಯಧನ!! 2 ಬಾರಿ ಸಬ್ಸಿಡಿ ನೀಡಲಾಗುತ್ತದೆ.

October 5, 2024 10:52 AM
ಕುರಿ, ಕೋಳಿ, ಹಂದಿ ಸಾಕಾಣಿಗೆ ಸಹಾಯಧನ

ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರವು ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಕೇಂದ್ರ ಸರ್ಕಾರವು ಜಾನುವಾರು ಸಾಕಣೆದಾರರ ಜೀವನೋಪಾಯವನ್ನು ಸುಧಾರಿಸಲು ಮತ್ತು ಅವರ ಜೀವನ ಮಟ್ಟವನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ತಂದಿದೆ.

ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಉದ್ದಿಮೆ ಮಿತ್ರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು. ಕುರಿ, ಕೋಳಿ, ಹಂದಿ ಸಾಕಾಣಿಗೆ ಸಹಾಯಧನ ನೀಡಲಾಗುತ್ತಿದೆ ಈ ಯೋಜನೆಯು ಹಿತ್ತಲಿನಲ್ಲಿ ಕೋಳಿ, ಕುರಿ, ಮೇಕೆ, ಹಂದಿ ಸಾಕಾಣೆ ಮೇವು ಮತ್ತು ಮೇವಿನ ಬೆಳೆ ದಾಸ್ತಾನುಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಇದರಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಇತರೆ ಸ್ಥಳೀಯ ಬ್ಯಾಂಕುಗಳ ಸಹಯೋಗದಲ್ಲಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಮೇಕೆದಾಟು ಯೋಜನೆಯನ್ನು ಅನುಷ್ಠಾನ

ಮೇಕೆಗಳು 100 ರಿಂದ 500 ಮೇಕೆಗಳನ್ನು ಸಾಕುವ ರೈತನಿಗೆ ಶೇಕಡ 50 ರಷ್ಟು ಸಹಾಯಧನ ದೊರೆಯುತ್ತದೆ 100 ಮೇಕೆಗಳನ್ನು ಸಾಕಲು ರೂಪಾಯಿ 20 ಲಕ್ಷ ನೀಡುವ ಈ ಯೋಜನೆ ಇಡಿ ರೈತರಿಗೆ 5 ಲಕ್ಷ ರೂಪಾಯಿಯಂತೆ ಎರಡು ಬಾರಿ ಸಬ್ಸಿಡಿ ನೀಡಲಾಗುತ್ತದೆ.

  • 100 ಮೇಕೆ ಸಾಕಾಣಿಕೆಗೆ 20 ಲಕ್ಷ ರೂಪಾಯಿ
  • 200 ಮೇಕೆ ಸಾಕಾಣಿಕೆಗೆ 40 ಲಕ್ಷ ರೂಪಾಯಿ
  • 300 ಮೇಕೆ ಸಾಕಾಣಿಕೆಗೆ 60 ಲಕ್ಷ ರೂಪಾಯಿ
  • 400 ಮೇಕೆ ಸಾಕಾಣಿಕೆಗೆ 80 ಲಕ್ಷ ರೂಪಾಯಿ
  • 500 ಮೇಕೆ ಸಾಕಾಣಿಕೆಗೆ 1 ಕೋಟಿ ರೂಪಾಯಿ

ಇವೆಲ್ಲಕ್ಕೂ ಶೇಕಡ 50 ರಷ್ಟು ರಿಯಾಯಿತಿ ಕೋಳಿ ಸಾಕಾಣಿಕೆಗೆ ಶೇಕಡ 50 ರಷ್ಟು ಬಂಡವಾಳ ಸಹಾಯಧನ 1,000 ದೇಶಿ ಕೋಳಿಗಳ ಫಾರಂ ಸ್ಥಾಪಿಸಿ ಮೊಟ್ಟೆ ಉತ್ಪಾದಿಸಿ ನಾಲ್ಕು ವಾರ ಮರಿಗಳನ್ನು ಉತ್ಪಾದಿಸಿ ಮೊಟ್ಟೆ ಕೇಂದ್ರದ ಮೂಲಕ ಮಾರಾಟ ಮಾಡಲು ಗರಿಷ್ಠ 25 ಲಕ್ಷ ರೂಪಾಯಿ

ಹಂದಿ ಸಾಕಾಣಿಕೆ 50 ಅಥವಾ 100 ಹಂದಿ ಸಾಕಾಣಿಕೆ ಘಟಕಗಳ ಸ್ಥಾಪನೆಗೆ ಒಟ್ಟು ಯೋಜನಾ ವೆಚ್ಚದ ಶೇಕಡ 50 ರಷ್ಟು ಸಹಾಯಧನ ಗರಿಷ್ಠ 15 ಲಕ್ಷದಿಂದ 30 ಲಕ್ಷ ರೂಪಾಯಿ ಅಂದ್ರೆ 100 ಹೆಣ್ಣು ಹಂದಿಗಳು ಮತ್ತು 25 ಗಂಡು ಹಂದಿಗಳೊಂದಿಗೆ ಘಟಕಗಳನ್ನು ಸ್ಥಾಪಿಸಲು ಒಟ್ಟು ಯೋಜನಾ ವೆಚ್ಚ ಮತ್ತು ಗರಿಷ್ಠ 30 ಲಕ್ಷ ರೂಪಾಯಿಗಳ ಬಂಡವಾಳದ ಮೇಲೆ 50% ಸಬ್ಸಿಡಿ ಒಂದು ವರ್ಷದಲ್ಲಿ 2,000 ದಿಂದ 2,400 ಮೆಟ್ರಿಕ್ ಟನ್ ಹುಲ್ಲು, ಉಪ್ಪಿನಕಾಯಿ ಹುಲ್ಲು ಮೇವು ಮತ್ತು ಮೇವಿನ ಬೆಳೆಗಳ ಸಂಗ್ರಹಣೆ ಮತ್ತು ಸಂರಕ್ಷಣೆಗಾಗಿ ಒಟ್ಟು ಯೋಜನಾ ವೆಚ್ಚದ 50% ದಷ್ಟು ಸಹಾಯಧನ ಮತ್ತು ಒಂದು ದಿನದಲ್ಲಿ 30 ಮೆಟ್ರಿಕ್ ಟನ್ ಸಂಯುಕ್ತ ಮೇವು ತಯಾರಿಕೆ ಮತ್ತು ಲಾಜಿಸ್ಟಿಕ್ಸ್ ಖರೀದಿ ಸಂಗ್ರಹಣೆ ಮೇವು ಮೂಟೆ ಗರಿಷ್ಠ 50 ಲಕ್ಷ ರೂಪಾಯಿ.

ಗುತ್ತಿಗೆ ಪಡೆದ ಭೂಮಿ, ವ್ಯಕ್ತಿಗಳು, ಸ್ವಸಹಾಯ ಗುಂಪುಗಳು, ರೈತ ಸಂಘಟನೆಗಳು, ಕೃಷಿ ಸಹಕಾರ ಸಂಘಗಳು, ಜಂಟಿ ಹೊಣೆಗಾರಿಕೆ ಸಂಘಗಳು, ಉದ್ಯಮಿಗಳು ಭೂಮಿ ಹೊಂದಿರುವವರು ಅಥವಾ ಗುತ್ತಿಗೆ ಪಡೆದವರು.

ಈ ಯೋಜನೆ ಅಡಿ ಅರ್ಹರಾಗಿರುತ್ತಾರೆ ಅರ್ಹ ಕಂಪನಿಗಳು ಯೋಜನೆಗಾಗಿ ಬ್ಯಾಂಕ್ ಸಾಲದ ಅನುಮೋದನೆ ಅಥವಾ ಬ್ಯಾಂಕ್ ಗ್ಯಾರಂಟಿ ಪಡೆಯಬೇಕು ಯೋಜನೆಯ ಮೌಲ್ಯಮಾಪನಕ್ಕೂ ಅನುಮೋದನೆ ನೀಡಬೇಕು. ಈ ಯೋಜನೆಗಳ ಲಾಭ ಪಡೆಯಲು ಇಚ್ಚಿಸುವ ರೈತರು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

Apply Nownlm.udyamimitra.in

ಇದನ್ನೂ ಓದಿ: ಈ ಕಾರ್ಡ್ ಇದ್ದರೆ ಪ್ರತಿ ತಿಂಗಳು 3,000 ಸಿಗುತ್ತದೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment